ಓ ದೇವರೇ, ಈ ರೈತರನ್ನು ಕಾಪಾಡಪ್ಪ…
[2007 ರ ಏಪ್ರಿಲ್ನಲ್ಲಿ ಬರೆದದ್ದು ಈ ಲೇಖನ. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಮೇ 25, 2007 ರ ಸಂಚಿಕೆಯಲ್ಲಿ ಮುಖಪುಟ ಲೇಖನವಾಗಿ ಪ್ರಕಟವಾಗಿತ್ತು. ಎರಡು ದಿನಗಳ ಹಿಂದೆ (ಜೂನ್ 10, 2008) ರೈತನೊಬ್ಬ ಗುಂಡಿಗೆ ಬಲಿಯಾಗಿದ್ದಾನೆ. ವ್ಯವಸ್ಥೆ ಅಷ್ಟೇನೂ ಸ್ಥಿತಿವಂತನಲ್ಲದ ರೈತನ ಪರ ಇರುವುದು ಅಪರೂಪ. ಜೊತೆಗೆ ಆತನವೇ ಒಂದಷ್ಟು ಸ್ವಯಂಕೃತಾಪರಾಧಗಳು; ಕಮ್ಮಿ ಬುದ್ಧಿವಂತಿಕೆ; ಪರಾವಲಂಬಿ ಜೀವನ. ಇವುಗಳ ನಡುವೆ ರೈತರ ಆತ್ಮಹತ್ಯೆಗಳು ಸಾಲದೆಂದು ಹತ್ಯೆಗಳೂ ಸಹ... ಮಡಿದವನ ಮತ್ತು ಬೀಜ ಮತ್ತು ಗೊಬ್ಬರಕ್ಕೆ ಸುಡುಬಿಸಿಲಲ್ಲಿ ಸರದಿಯಲ್ಲಿ [...]