ಬಂಧುಗಳೇ, ಕರ್ನಾಟಕದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಾವೊಂದಷ್ಟು ಸಮಾನಮನಸ್ಕ ರಾಜಕಾರಣಿಗಳು ಹಾಗೂ ರಾಜಕೀಯ ಕಾರ್ಯಕರ್ತರು ಕೂಡಿಕೊಂಡು “ಕರ್ನಾಟಕ ರಾಷ್ಟ್ರ ಸಮಿತಿ” ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದೇವೆ. ಈ ಪ್ರಾದೇಶಿಕ ಪಕ್ಷದ ಉದ್ಘಾಟನಾ ಸಮಾವೇಶವು ಆಗಸ್ಟ್ 10, 2019 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ ಸಮಾರಂಭಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ನಮ್ಮ ಪಕ್ಷದ ಧ್ಯೆಯೋದ್ದೇಶಗಳು ಹಾಗೂ ನಾವು ಕೈಗೆತ್ತಿಕೊಳ್ಳಲಿರುವ ಹಲವು ರಾಜಕೀಯ ವಿಚಾರ ಮತ್ತು ಹೋರಾಟಗಳ ಕುರಿತು ಇಲ್ಲಿ ಲಗತ್ತಿಸಿರುವ […]
Archive for the ‘Uncategorized’ Category
ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ – 2018 : ಪಡೆದ ಮತ, ಆದ ಖರ್ಚು


ಬಂಧುಗಳೇ, ಎಲ್ಲರಿಗೂ ನಮಸ್ಕಾರ. ತಡವಾಗಿ ಈ ವರದಿ ಒಪ್ಪಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಮೇ 12, 2018 ರಂದು ನಡೆಯಬೇಕಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಆಗಿನ ಶಾಸಕರೂ ಮತ್ತು ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯೂ ಆಗಿದ್ದ ಬಿ.ಎನ್.ವಿಜಯಕುಮಾರರ ಅಕಾಲಿಕ ನಿಧನದಿಂದಾಗಿ ಜೂನ್ 11, 2018 ಕ್ಕೆ ಮುಂದೂಡಲ್ಪಟ್ಟಿತು. ಅಂದು ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ 1861 ಮತಗಳು ಬಂದವು. ಶೇ.2 ಕ್ಕಿಂತ ಕಮ್ಮಿ ಮತಗಳು. ನಮ್ಮ ಆಶಯವನ್ನು ಬೆಂಬಲಿಸಿ ಮತ ಚಲಾಯಿಸಿದ ಎಲ್ಲರಿಗೂ […]